ಗಾಯಗೊಂಡ ಮರಿ ಕೋತಿಯನ್ನು ಎದೆಗಪ್ಪಿ ವೈದ್ಯರ ಬಳಿ ಬಂದ ಇನ್ನೊಂದು ಕೋತಿ ; ವಿಡಿಯೋ ನೋಡಿ
ಸೋಶಿಯಲ್ ಮೀಡಿಯಾ ದಲ್ಲಿ ಕೋತಿಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿ ಜನರು ಭಾವುಕರಾಗುತ್ತಿದ್ದಾರೆ. ಕೋತಿಯೊಂದಕ್ಕೆ ಗಾಯವಾಗಿದ್ದು ಇನ್ನೊಂದು...
ಗ್ರಾಮದಲ್ಲಿ ಹುಟ್ಟಿದ ಈ 3 ಐಎಎಸ್ ಅಧಿಕಾರಿಗಳು ತಮ್ಮ ಹಳ್ಳಿಗಳಲ್ಲಿ ಶಾಲೆಯನ್ನು ತೆರೆದಿದ್ದಾರೆ
ಬಿಹಾರದಲ್ಲಿ ಹುಟ್ಟಿದ ಮೂವರು ಐಎಎಸ್ ಅಧಿಕಾರಿಗಳು ಅಲ್ಲಿನ ಬಡ ಮಕ್ಕಳಿಗಾಗಿ ಶಾಲೆಯನ್ನು ತೆರೆದು ಉಚಿತವಾಗಿ ಕಲಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಅಂಬೇಡ್ಕರ್...
ಕಟ್ಟಡ ಕಾರ್ಮಿಕನ ಮಗಳು ಯುಪಿಎಸ್ಸಿ ಪಾಸ್ ; ಅಶ್ವತಿ. ಎಸ್ 481 ನೇ ರ್ಯಾಂಕ್
ತಿರುವನಂತಪುರಂ: ಕೇರಳದಲ್ಲಿ ಕಟ್ಟಡ ಕಾರ್ಮಿಕನ ಮಗಳು ಅಶ್ವತಿ ಎಸ್ 481 ನೇ ರ್ಯಾಂಕ್ ಸಾಧಿಸುವ ಮೂಲಕ ಸಿವಿಲ್ ಸರ್ವಿಸಸ್ ಎಕ್ಸಾಮಿನೇಷನ್-...
‘ಮಧ್ಯಾಹ್ನದ ಊಟ’ ಯೋಜನೆಯನ್ನು ‘ಪಿಎಂ ಪೋಷಣ್’ ಎಂದು ಮರುನಾಮಕರಣ
ಸರ್ಕಾರ 'ಮಧ್ಯಾಹ್ನದ ಊಟ' ಅಥವಾ ಬಿಸಿಯೂಟ ಯೋಜನೆಯನ್ನು 'ಪಿಎಂ ಪೋಷಣ' ಯೋಜನೆ ಎಂದು ಮರುನಾಮಕರಣ ಮಾಡಿದೆ.
ಕೇಂದ್ರ ಸರ್ಕಾರವು ' ಬಿಸಿಯೂಟ '...
ಅ. 2 ರೊಳಗೆ ಹಿಂದೂ ರಾಷ್ಟ್ರ ಮಾಡದಿದ್ದರೆ ಜಲಸಮಾಧಿ ಎಂದು ಹೇಳಿದ ಸಂತ ಯಾರು
ಭಾರತ ಪ್ರಜಾಪ್ರಭುತ್ವ, ಸಾರ್ವಭೌಮ, ಜಾತ್ಯತೀತ ದೇಶ. ವೈವಿಧ್ಯತೆಯಲ್ಲಿ ಏಕತೆಯು ಈ ದೇಶದ ವಿಶೇಷತೆಯಾಗಿದೆ. ಆದರೆ ಅಕ್ಟೋಬರ್ 2 ರೊಳಗೆ ಹಿಂದೂ...
ಸುಭಾಷ್ ಚಂದ್ರ ಭೋಸ್ ಸೇನೆಯಲ್ಲಿ 150 ಮುಸ್ಲಿಂ ಸೈನಿಕರಿದ್ದರು ; ಹಲವರು ಹುತಾತ್ಮರಾದರು
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಿಂಗಾಪುರದಲ್ಲಿ ರಚಿಸಿದ ಆಜಾದ್ ಹಿಂದ್ ಫೌಜ್ ಕ್ರಾಂತಿಕಾರಿ ಚಳುವಳಿಗೆ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ...
ಸೌಹಾರ್ದ ಭಾರತ! ಕೃಷ್ಣನ ಪೇಂಟಿಂಗ್ ಮಾಡಿ ದೇವಾಲಯಕ್ಕೆ ನೀಡಿದ ಮುಸ್ಲಿಂ ಮಹಿಳೆ
ಕೇರಳದ ಮುಸ್ಲಿಂ ಮಹಿಳೆಯೋರ್ವರು ಶ್ರೀಕೃಷ್ಟನ ಪೇಂಟಿಂಗ್ ಮಾಡಿದ್ದು ತುಂಬಾ ಜನರನ್ನು ಆಕರ್ಷಿಸಿದೆ. ದಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ,...
ದೇಶ ವಿರೋಧಿ ಕಾಂಗ್ರೆಸ್ ಕನಯ್ಯಾ ಕುಮಾರ್ಗೆ ಸರಿಯಾದ ಸ್ಥಳ; ಬಿಜೆಪಿ ವಕ್ತಾರ ಗೌರವ್ ಭಾಟಿಯಾ
ಕನಯ್ಯಾ ಕುಮಾರ್ ಕಾಂಗ್ರೆಸ್ ಪಕ್ಷ ಸೇರಿದ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ,...
ಕಾಣೆಯಾಗಿದ್ದ ಬಿಹಾರದ ಕಿವುಡ,ಮೂಕ ಹುಡುಗ 2 ವರ್ಷ ಬಳಿಕ ತಂದೆಗೆ ಸಿಕ್ಕಾಗ
ತ್ರಿಶೂರ್: ಬಿಹಾರದ ಕಿವುಡ ಮತ್ತು ಮೂಕ ಹುಡುಗ ವಿಷ್ಣು ಕುಮಾರ್ ಮಂಡಲ್ ಎರಡು ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ...
ಬೆಂಗಳೂರು; ಬೋರ್ಡಿಂಗ್ ಶಾಲೆಯ 60 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
ಬೆಂಗಳೂರು: ಬೆಂಗಳೂರಿನ ಬೋರ್ಡಿಂಗ್ ಶಾಲೆಯ ಕನಿಷ್ಠ 60 ವಿದ್ಯಾರ್ಥಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಸುದ್ದಿ...