ಸೌಹಾರ್ದ ಭಾರತ! ಕೃಷ್ಣನ ಪೇಂಟಿಂಗ್ ಮಾಡಿ ದೇವಾಲಯಕ್ಕೆ ನೀಡಿದ ಮುಸ್ಲಿಂ ಮಹಿಳೆ
ಕೇರಳದ ಮುಸ್ಲಿಂ ಮಹಿಳೆಯೋರ್ವರು ಶ್ರೀಕೃಷ್ಟನ ಪೇಂಟಿಂಗ್ ಮಾಡಿದ್ದು ತುಂಬಾ ಜನರನ್ನು ಆಕರ್ಷಿಸಿದೆ. ದಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ,...
ದೇಶ ವಿರೋಧಿ ಕಾಂಗ್ರೆಸ್ ಕನಯ್ಯಾ ಕುಮಾರ್ಗೆ ಸರಿಯಾದ ಸ್ಥಳ; ಬಿಜೆಪಿ ವಕ್ತಾರ ಗೌರವ್ ಭಾಟಿಯಾ
ಕನಯ್ಯಾ ಕುಮಾರ್ ಕಾಂಗ್ರೆಸ್ ಪಕ್ಷ ಸೇರಿದ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ,...
ಕಾಣೆಯಾಗಿದ್ದ ಬಿಹಾರದ ಕಿವುಡ,ಮೂಕ ಹುಡುಗ 2 ವರ್ಷ ಬಳಿಕ ತಂದೆಗೆ ಸಿಕ್ಕಾಗ
ತ್ರಿಶೂರ್: ಬಿಹಾರದ ಕಿವುಡ ಮತ್ತು ಮೂಕ ಹುಡುಗ ವಿಷ್ಣು ಕುಮಾರ್ ಮಂಡಲ್ ಎರಡು ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ...
ಬೆಂಗಳೂರು; ಬೋರ್ಡಿಂಗ್ ಶಾಲೆಯ 60 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
ಬೆಂಗಳೂರು: ಬೆಂಗಳೂರಿನ ಬೋರ್ಡಿಂಗ್ ಶಾಲೆಯ ಕನಿಷ್ಠ 60 ವಿದ್ಯಾರ್ಥಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಸುದ್ದಿ...
200 ಮಸೀದಿಗಳ ಗೋಡೆಯಲ್ಲಿ ಕುರಾನ್ ವಾಕ್ಯಗಳನ್ನು ಬರೆದ ಅನಿಲ್ ಕುಮಾರ್
ಹೈದರಾಬಾದಿನ ಅನಿಲ್ ಕುಮಾರ್ ಚೌಹಾಣ್ ಅವರ ಅರಬಿಕ್ ಕ್ಯಾಲಿಗ್ರಫಿಯ ಕಲೆಯಿಂದಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಅಜ್ಜ ಮತ್ತು ತಂದೆ...
ಅಪ್ಪನೊಂದಿಗೆ ಚಹಾ ಮಾರುತ್ತಿದ್ದ ಮಗ ಅಲ್ತಾಫ್ ಶೇಖ್ ಈಗ ಯುಪಿಎಸ್ಸಿ ಪಾಸ್
ಯುಪಿಎಸ್ಸಿಯಲ್ಲಿ ಯಶಸ್ಸನ್ನು ಸಾಧಿಸಿದ ಅಲ್ತಾಫ್ ಶೇಖ್ ರವರು ತುಂಬಾ ಬಡ ಕುಟುಂಬದಲ್ಲಿ ಜನಸಿದವರು. ಅವರ ಸಾಧನೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಅವರ...
ಗಡ್ಡ ಬೋಳಿಸದಂತೆ ಕ್ಷೌರಿಕರಿಗೆ ತಾಲಿಬಾನ್ ಆದೇಶ ; ಉಲ್ಲಂಘಿಸಿದರೆ ಶಿಕ್ಷೆ
ಹೆಲ್ಮಂಡ್ ಪ್ರಾಂತ್ಯದಲ್ಲಿ (ಅಫ್ಘಾನಿಸ್ತಾನ) ಕ್ಷೌರಿಕರಿಗೆ ಗಡ್ಡ ಬೋಳಿಸಬೇಡಿ ಅಥವಾ ಗಡ್ಡವನ್ನು ಕತ್ತರಿಸಬೇಡಿ ಎಂದು ತಾಲಿಬಾನ್ ಆದೇಶ ಹೊರಡಿಸಿದೆ. ಗಡ್ಡ ಬೋಳಿಸುವುದು...
ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್’ರಿಗೆ ಹೃದಯಾಘಾತ
ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೃದಯಾಘಾತಕ್ಕೊಳಗಾಗಿದ್ದು ಅವರು ಆಂಜಿಯೋಪ್ಲಾಸ್ಟಿಗೆ ಒಳಗಾದರು.
ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೃದಯಾಘಾತದಿಂದ ಲಾಹೋರ್ನ...
15 ವರ್ಷದ ಬಾಲಕಿಯ ಮೇಲೆ 33 ಜನರಿಂದ ಅತ್ಯಾಚಾರ ; ವಿಡಿಯೋ ಮಾಡಿ ಬೆದರಿಕೆ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯಲ್ಲಿ ಭಯಾನಕ ಘಟನೆಯೊಂದು ವರದಿಯಾಗಿದೆ. 15 ವರ್ಷದ ಬಾಲಕಿಯೊಂದಿಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು,...
ಥೈರಾಯ್ಡ್ನಲ್ಲಿ ರೋಗಿಗಳು ಏನು ಮಾಡಬಾರದು
ಈ ರೋಗಿಗಳು 1 ಗ್ಲಾಸ್ ಹಾಲನ್ನು ನಿಯಮಿತವಾಗಿ ಸೇವಿಸಬೇಕು. ಈ ರೋಗಿಗಳು ಹಣ್ಣುಗಳನ್ನು ತಿನ್ನಲು...