ಬಿಜೆಪಿ ಕೇರಳದಲ್ಲಿ ಒಂದೇ ಒಂದು ಸೀಟು ಗೆಲ್ಲದಿದ್ದರೂ ಕೇರಳ ನನಗೆ ವಾರಣಾಸಿಯಷ್ಟೇ ಮಹತ್ವದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಗುರುವಾಯೂರ್ (ಕೇರಳ) ನಲ್ಲಿ ಮಾತನಾಡುತ್ತಾ, “ಬಿಜೆಪಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನು ಕೇರಳದಲ್ಲಿ ಗೆಲ್ಲಲಿಲ್ಲ … ಆದರೆ ವಾರಣಾಸಿಯಷ್ಟೇ ಕೇರಳವೂ ನನ್ನದು. ನಮ್ಮನ್ನು ಗೆಲ್ಲಿಸಿದವರು ಅವರು ನಮ್ಮವರು ಮತ್ತು ಈ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸದೆ ಇದ್ದವರೂ ನಮ್ಮವರೇ. ಯಾಕೆಂದರೆ ಚುನಾವಣೆಯ ನಂತರ ಎಲ್ಲಾ 130 ಕೋಟಿ ಭಾರತೀಯರು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
PM Narendra Modi in Guruvayur, Kerala: Some Pundits think that BJP could not open its account in Kerala but Modi is going there to thank people. What is in his mind? But this is our culture, our thinking. pic.twitter.com/w3lFrJy6QZ
— ANI (@ANI) June 8, 2019