ಸಮೃದ್ಧ ಸಾಮರಸ್ಯದ ಶ್ರೀಮಂತ ಸಂಪ್ರದಾಯಕ್ಕೆ ಮಾದರಿಯಾಗುವಂತೆ ಈ ರಾಜ್ಯ ಧಾರ್ಮಿಕ ಸೌಹಾರ್ದ ಮೆರೆಯುವ ಹಲವಾರು ಕಾರ್ಯಗಳಿಗೆ ಸಾಕ್ಷ್ಯವಹಿಸಿದೆ

ಈ ಬಾರಿ ಇಂತಹ ಕಾರ್ಯ ನಡೆದದ್ದು ಮಲಪ್ಪುರಂ ನ ಕೊಟ್ಟಕಲ್ ಎಂಬ ವಿಷ್ಣು ದೇವಾಲಯದಲ್ಲಿ. ಅಲ್ಲಿನ ಸ್ಥಳೀಯ ಮುಸ್ಲಿಮರಿಗಾಗಿ ನಡೆಸಿದ ಇಫ್ತಾರ್ ಕೂಟದಲ್ಲಿ ವೆಜ್ ಬಿರಿಯಾನಿ , ಹಣ್ಣು , ಜ್ಯೂಸು ಗಳಲ್ಲದೆ ಇಫ್ತಾರ್ ಸ್ಪೆಷಲ್ ಪಾನೀಯಗಳನ್ನು ಲಕ್ಷ್ಮಿ ನರಸಿಂಹ ಮೂರ್ತಿಯ ವಿಷ್ಣು ದೇವಸ್ಥಾನದ ಪ್ರತಿಷ್ಠಾ ದಿನಮ್ (ಕನ್ಸರ್ವೇಶನ್ ಡೇ) ಉತ್ಸವದ ಅಂಗವಾಗಿ ವೆಟ್ಟಿಚಿರಾ ಬಳಿ ಪುನ್ನತಲದಲ್ಲಿ 7೦೦ ಮುಸ್ಲಿಮರಿಗೆ ಇಫ್ತಾರ್ ಸತ್ಕರಿಸಲಾಗುವುದು.

ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಹರಡಲು ಎಲ್ಲಾ ಸ್ಥಳೀಯ ನಿವಾಸಿಗಳ ಬೆಂಬಲದಿಂದ ಅವರ ಜಾತಿ, ಧರ್ಮ ಅಥವಾ ರಾಜಕೀಯದ ಹೊರತಾಗಿ ಈ ಘಟನೆಯನ್ನು ಆಯೋಜಿಸಲಾಗಿದೆ ಎಂದು, ದೇವಾಲಯದ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮೋಹನನ್ ನಾಯರ್ ಹೇಳಿದರು

Leave a Reply