ಮಹಾರಾಷ್ಟ್ರದಲ್ಲಿ ದಲಿತ ಮಕ್ಕಳನ್ನು ನಗ್ನಗೊಳಿಸಿ, ಹಲ್ಲೆ ನಡೆಸಿ ನಂತರ ವಿಡಿಯೋ ಮಾಡಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಾ,

ಮಹಾರಾಷ್ಟ್ರದ ಈ ದಲಿತ ಮಕ್ಕಳ ಅಪರಾಧವೆಂದರೆ ಅವರು “ಸವರ್ಣೀಯರ ಬಾವಿ”ಯಲ್ಲಿ ಸ್ನಾನ ಮಾಡುತ್ತಿದ್ದರು.

ಇಂದು ಮಾನವೀಯತೆ ತನ್ನ ಅಂತಿಮ ಅಸ್ಮಿತೆ ಗುರುತನ್ನು ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದೆ.

ಆರ್ ಎಸ್ ಎಸ್ / ಬಿಜೆಪಿ ಮನುವಾದ ದ್ವೇಷದ ವಿಷಪೂರಿತ ರಾಜಕಾರಣದ ವಿರುದ್ಧ ನಾವು ಧ್ವನಿಯೆತ್ತದಿದ್ದರೆ ಇತಿಹಾಸವು ನಮ್ಮನ್ನು ಎಂದಿಗೂ ಕ್ಷಮಿಸದು.

Leave a Reply