ಮಹಾರಾಷ್ಟ್ರದಲ್ಲಿ ದಲಿತ ಮಕ್ಕಳನ್ನು ನಗ್ನಗೊಳಿಸಿ, ಹಲ್ಲೆ ನಡೆಸಿ ನಂತರ ವಿಡಿಯೋ ಮಾಡಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಾ,
ಮಹಾರಾಷ್ಟ್ರದ ಈ ದಲಿತ ಮಕ್ಕಳ ಅಪರಾಧವೆಂದರೆ ಅವರು “ಸವರ್ಣೀಯರ ಬಾವಿ”ಯಲ್ಲಿ ಸ್ನಾನ ಮಾಡುತ್ತಿದ್ದರು.
ಇಂದು ಮಾನವೀಯತೆ ತನ್ನ ಅಂತಿಮ ಅಸ್ಮಿತೆ ಗುರುತನ್ನು ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದೆ.
ಆರ್ ಎಸ್ ಎಸ್ / ಬಿಜೆಪಿ ಮನುವಾದ ದ್ವೇಷದ ವಿಷಪೂರಿತ ರಾಜಕಾರಣದ ವಿರುದ್ಧ ನಾವು ಧ್ವನಿಯೆತ್ತದಿದ್ದರೆ ಇತಿಹಾಸವು ನಮ್ಮನ್ನು ಎಂದಿಗೂ ಕ್ಷಮಿಸದು.
महाराष्ट्र के इन दलित बच्चों का अपराध सिर्फ इतना था कि ये एक "सवर्ण" कुएं में नहा रहे थे।
आज मानवता भी आखरी तिनकों के सहारे अपनी अस्मिता बचाने का प्रयास कर रही है।
RSS/BJP की मनुवाद की नफरत की जहरीली राजनीति खिलाफ हमने अगर आवाज़ नहीं उठाई तो इतिहास हमें कभी माफ नहीं करेगा pic.twitter.com/STeBSkI1q1
— Rahul Gandhi (@RahulGandhi) June 15, 2018